Society

ROME, ROMA, ROMAANCHANA !!!

[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”][This is a Six part series of my travelogue to Europe] EPISODE : 1/6 It was a holiday that a family which traveled rarely took. I scantly remember going to a family […]

ROME, ROMA, ROMAANCHANA !!! Read More »

ಕನ್ನಡ ಚಳವಳಿ ಬೆಳೆದು ಬಂದ ಬಗೆ…

ಏನಿದು ‘ಕನ್ನಡ ಚಳವಳಿ‘! ಯಾರಿಂದ, ಯಾಕಾಗಿ, ಯಾವಾಗ ಆರಂಭವಾದುದು? ಇಂದಿನ ತಲೆಮಾರಿಗಿದು ಯಕ್ಷ ಪ್ರಶ್ನೆಯೇ ಸರಿ. ಅಂದಿನಿಂದ ಇಂದಿನವರೆಗೂ ಅದರ ಹುಟ್ಟು ಬೆಳವಣಿಗೆ ಹಂತಗಳನ್ನು ಕಂಡು, ಕೂಡಿಕೊಂಡು ಬಂದವರಲ್ಲಿ ನಾನೊಬ್ಬನಾದ ಕಾರಣ ನನ್ನ ನೆನಪು, ಅನುಭವಗಳನ್ನಿಲ್ಲಿ ನೀಡುತ್ತಿರುವೆ. ಕನ್ನಡ ರಾಜ್ಯದ ಉದಯ ೧.೧೧.೧೯೫೬ ಆದರೂ ‘ಕನಾ೯ಟಕ‘ ಎಂದು ಹೆಸರಿಡಲು ಹನ್ನೊಂದು ವಷ೯ ಬೇಕಾಯಿತು. ಆ ದಶಕದಲ್ಲಿದ್ದ ಬಟ್ಟೆ ಗಿರಣಿಗಳು ಅದಾಗ ಆರಂಭಗೊಂಡಿದ್ದ ಸಾವ೯ಜನಿಕ ಉದ್ಯಮದ ವಿಮಾನ, ದೂರವಾಣಿ, ಯಂತ್ರೋಪಕರಣ, ಕೈಗಡಿಯಾರ, ಎಲೆಕ್ಟ್ರಾನಿಕ್ ಕಾಖಾ೯ನೆಗಳಲ್ಲೆಲ್ಲಾ ಹಾಗೂ ವಿಧಾನಸೌಧ ನಿಮಾ೯ಣದಲ್ಲೆಲ್ಲಾ

ಕನ್ನಡ ಚಳವಳಿ ಬೆಳೆದು ಬಂದ ಬಗೆ… Read More »

ಬತ್ತಳಿಕೆಯಲ್ಲಿನ ಅಸ್ತ್ರಗಳು

ಏಳಿ ಎದ್ದೇಳಿ ಎನ್ನುತ್ತ ತಮ್ಮ ಜ್ಞಾನ ಮಾತ್ರದಿಂದ ದೇಶಾದ್ಯಂತದ ಯುವಕರಿಗೆ ಆದರ್ಶಪ್ರಾಯರಾಗಿರುವರು ಸ್ವಾಮಿ ವಿವೇಕಾನಂದರು. ನೆತ್ತರು ನೀಡಿ ಸ್ವಾತಂತ್ರ್ಯ   ದೊರಕಿಸುತ್ತೇನೆ ಎಂಬ ಘೋಷ ವಾಕ್ಯದ ಹರಿಕಾರ ಸುಭಾಷ್ ಚಂದ್ರ ಬೋಸ್ ರವರು ಸ್ವಾತಂತ್ರ್ಯ  ಹೋರಾಟ ಬಿತ್ತರಿಸುವ ಪುಟಗಳಲ್ಲಿ ಅಚಾ ದವರು. ಮೇಲಿಂದ ಬಿದ್ದ ಸೇಬು ಸಾಮಾನ್ಯವಾದ ಸಂಗತಿಯಾದರೂ ಗುರುತ್ವಾಕರ್ಷಣೆ ಎಂಬ ಭೌಗೋಳಿಕ ಕೌತುಕವನ್ನೂ ಹಾಗೂ ಅಡಗಿದ್ದ ವಿಜ್ಞಾನದ ಸೆಲೆಗಳನ್ನು ತೆರೆದಿಟ್ಟ  ಐಸಾಕ್ ನ್ಯೂಟನ್ ವಿಜ್ಞಾನ ಕಲಿಕೆಯ ತಳಹದಿಯಾಗಿರುವರು. ಮಕ್ಕಳಾದಿಯಾಗಿ ಎಲ್ಲಾ ವಯಸ್ಸಿನವರ ಹೃದಯ ಪೀಠಾಧೀಶನಾಗಿ ಮೆರೆಯುವ ಹ್ಯಾರಿ

ಬತ್ತಳಿಕೆಯಲ್ಲಿನ ಅಸ್ತ್ರಗಳು Read More »

ನೀ ಮರೆತಿರುವ ಕಥೆಯೊಂದನು……….

ಬೆಂಗಳೂರಿನ ಬಸವನಗುಡಿಯ ಹಿರಿಯರು ಕಾಣೆಯಾಗುವುದರಿಂದ ಶುರುವಾಗುವ ಕಥೆ,ನಾವು ಮರೆತಿರುವ ಕಥೆಗಳನ್ನು ನೆನಪಿಸುವ ಕೆಲಸ ಮಾಡುತ್ತದೆ ಅಂದರೆ ನಂಬೋದು ಎಷ್ಟು ಕಷ್ಟ  ಅಲ್ಲವೇ !!ರಾಜ್ ಕುಮಾರ್ ಸಿನಿಮಾ ಬಿಟ್ಟು ಬೇರೆ ಯಾವ ಸಿನಿಮಾ ನೋಡದ ಅಜ್ಜಿ, ನನಗಿಂತ ಮೊದಲು ಈ ಸಿನಿಮಾ ನೋಡಿ ಅದು ಇದು ಅಂದಮೇಲೆ ನೋಡಿದ್ದು ‘ಗೋಧಿ ಬಣ್ಣ,ಸಾಧಾರಣ ಮೈಕಟ್ಟು’. ನಾನು ಯಾವ ಸೀಮೆಯ ಸಿನಿಮಾ ವಿಮಶ೯ಕಿ ಅಲ್ಲ, ಆದರೆ ಕಥೆಗಳು ಒಮ್ಮೊಮ್ಮೆ ಗಾಢವಾಗಿ ಪರಿಣಾಮ ಬೀರಿ,ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ ನೋಡಿ ! ವೆಂಕೋಬ್ ರಾವ್

ನೀ ಮರೆತಿರುವ ಕಥೆಯೊಂದನು………. Read More »

MYಸೂರು.. ನನ್ನ ತವರೂರು

ಹುಟ್ಟೂರು, ಮೈಸೂರು. ಹುಟ್ಟಿ, ಬೆಳೆದು, ಓದಿ, ಒಟ್ಟೂ ಇಪ್ಪತ್ತೆರಡು ವರ್ಷಗಳ ತವರೂರ ನಂಟು ಎಂಬ ಭದ್ರ ಬುನಾದಿಯ ಮೇಲೆ ನಿಂತ ಸಂಬಂಧವಿದು. ನಾಲ್ಕು ವರ್ಷಗಳ ಹಿಂದೆ ನೌಕರಿಯ ನಿಮಿತ್ತ ಬೆಂಗಳೂರಿಗೆ ವಲಸೆ ಬಂದರೂ, ಎಲ್ಲ ಮೈಸೂರಿಗರಂತೆ ‘ನನ್ನಷ್ಟು ಮೈಸೂರನ್ನು ಪ್ರೀತಿಸುವವರೇ ಇಲ್ಲ’ವೆಂಬ ಭ್ರಮೆಯ ಮುಗ್ಧ ಮದ. ಕೆಲವು ತಿಂಗಳ ಹಿಂದಷ್ಟೇ ನಾವು ಮೈಸೂರಿನಲ್ಲಿ ವಾಸವಿದ್ದ ಮನೆಯನ್ನು ತೊರೆದು ಬರುವಾಗ ಎಂಥದೋ ಅನಾಥಭಾವ ಆವರಿಸಿ ಮನಸ್ಸು ಮ್ಲಾನಗೊಂಡಿತ್ತು. ಎಲ್ಲಿ ಹೋದರೂ ಇರುವುದೊಂದೇ ಭೂಮಿ ಎಂದು ಮಾನವ ಜಗತ್ತಿನ ತಾರತಮ್ಯಗಳನ್ನು

MYಸೂರು.. ನನ್ನ ತವರೂರು Read More »

Shopping Cart
Scroll to Top